ಹಿಜಬ್ ವಿವಾದ ಆರಂಭವಾದಾಗಿನಿಂದಲೂ ಚರ್ಚೆಗೆ ಬಾರದ ಭಟ್ಕಳದ ತಂಜಿಮ್ ಸಂಘಟನೆ ಈಗ ಹೈಕೋರ್ಟ್ ತೀರ್ಪಿನ ವಿರುದ್ಧ ಗರಂ ಆಗಿದೆ. ಸಹ ವರ್ತಕರಿಗೆ ಭಟ್ಕಳ ಬಂದ್ ಮಾಡುವಂತೆ ಕರೆ ನೀಡಿದೆ. #PublicTV #HijabVerdict